ಅಧಃಪತನ ಸಿದ್ಧಾಂತಿ; ದೇವರು ಕೆಲವು ವ್ಯಕ್ತಿಗಳನ್ನು ಅಮರತ್ವಕ್ಕೆ ಆಯ್ಕೆ ಮಾಡಿದ್ದು ದೇವರ ಪೂರ್ವಜ್ಞತೆಯ ಕುರುಹೆಂದೂ, ಮಾನವನ ಭಾವೀಪತನವನ್ನು ನಿರೀಕ್ಷಿಸಿಯೇ ದೇವರು ಈ ಆಯ್ಕೆ ಮಾಡಿದನೆಂದೂ, ಇದು ಪತಿತ ಮಾನವನ ಪುನರುದ್ಧಾರಕ್ಕಾಗಿಯೇ ಕೈಗೊಂಡ ಕಾರ್ಯವೆಂದೂ, ವಾದಿಸಿದ ಕ್ಯಾಲ್ವಿನಿಸ್ಟ್ ಪಂಥದ ವಾದಿ, ಸಿದ್ಧಾಂತಿ, ಅನುಯಾಯಿ.